Tuesday, April 13, 2010

ಫಲಕೋತ್ಸವ ಸೀಸನ್ ೩-೯

ನಾಳೆ ಅಂಬೇಡ್ಕರ್ ಜಯಂತಿ.ದೇಶಕ್ಕೆ ಅವರು ಏನೆಲ್ಲಾ ಮಾಡಿದರು. ಅವರ ಸಾಧನೆ ಶ್ಲಾಘನೀಯ. ಅವರು ನೂರ್ಕಾಲ ಬಾಳಬೇಕಿತ್ತು ಅಂತ ಅನ್ನಿಸುತ್ತದೆಯದರೂ ಈ ಫಲಕವನ್ನು ನೋಡಲು ಅವರು ಇಲ್ಲ ಅನ್ನುವುದು ಸ್ವಲ್ಪ ನೆಮ್ಮದಿ ತರುವ ವಿಷಯ. ಫಲಕದ ಬಗ್ಗೆ ಮಾತಾಡೊಲ್ಲ, ನೋಡಿಬಿಡಿ.




ಫೋಟೊ ಕೃಪೆ:ನಮನ ಬಜಗೋಳಿ